ತಿರುನಲ್ಲೂರ್ ಕರುಣಾಕರನ್
Appearance
![](http://upload.wikimedia.org/wikipedia/commons/thumb/e/e2/Thirunaloor_karunakaran_a.jpg/220px-Thirunaloor_karunakaran_a.jpg)
ತಿರುನಲ್ಲೂರ್ ಕರುಣಾಕರನ್(1924-2006)- ಪ್ರಸಿದ್ಧ ಮಲಯಾಳಂ ಕವಿ ಮತ್ತು ಎಡಪಂಥೀಯ ಬೌದ್ಧಿಕ .
ಜೀವನ[ಬದಲಾಯಿಸಿ]
ಅವರು ಕೊಲ್ಲಂ ಜಿಲ್ಲೆಯ ಪೆರಿನಾಟ್ ಅಕ್ಟೋಬರ್ 8.1924 ರಂದು ಜನಿಸಿದರು. ಅವರು 2006 ಜುಲೈ 5 ರಂದು ನಿಧನರಾದರು
ಕೃತಿಗಳು[ಬದಲಾಯಿಸಿ]
ಸಮಾಗಮಂ
ಮಂಜುತುಲ್ಲಿಕಳ
ಪ್ರೇಮಾಂ ಮಧುರಮಾಣು ಧೀರವು ಮಾಣು
ಸೌಂದರ್ಯತ್ಥಿನ್ತೆ ಪದಯಾಲಿಕಳ
ರಾಣಿ
ರಾತ್ರಿ
ಅಂತಿ ಮಯಮ್ಗುಮ್ಪೋಲ್
ತಾಷ್ ಕೆಂಟ್
ತಿರುನಲ್ಲೂರ್ ಕರುಣಾಕರಂತೆ ಕವಿತಕಳ
ವಯಲಾರ್
ಗ್ರೀಷ್ಮ ಸಂಧ್ಯಾ ಕಳ
ಪುತುಮಜ್ಹ
ಮೇಘ ಸಂದೆಶಂ
ಒಮರ್ ಘಯ್ಯಾಮಿನ್ತೆ ಗಾಧಕಳ
ಜಿಪ್ಸಿಕಳ
ಅಭಿಜ್ಞಾನ ಶಾಕುನ್ತಳಂ
![](http://upload.wikimedia.org/wikipedia/commons/thumb/4/4a/Commons-logo.svg/30px-Commons-logo.svg.png)
Thirunalloor Karunakaran ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.