ರಾಜಶ್ರೀ ಪಿ ಆರ್
Appearance
ರಾಜಶ್ರೀ ಯವರು ತುಳು ಭಾಷೆ, ಸಂಸ್ಕೃತಿಯ ಅಧ್ಯಯನ ಕಾರರು, ಸಂಶೋಧಕಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ.
ಹುಟ್ಟು[ಬದಲಾಯಿಸಿ]
ಪೆರಿಮೊಗರು ಪಟೀಲ್ ರಘುನಾಥ ಶೆಟ್ಟಿ ಹಾಗೂ ಮೊಗರೋಡಿ ಸುನಂದಾ ಆರ್. ಶೆಟ್ಟಿ ಯವರ ಮಗಳಾಗಿ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದಲ್ಲಿ ೧೦.೦೯.೧೯೬೬ ರಲ್ಲಿ ಹುಟ್ಟಿದರು.
ಉದ್ಯೋಗ[ಬದಲಾಯಿಸಿ]
- ಉಪನ್ಯಾಸಕಿ ವೃತ್ತಿ ಜೀವನ ಪುತ್ತೂರಿನ ವಿವೇಕಾನಂದ ಕಾಲೇಜು.
- ಶ್ರಿ.ಡಿ.ಎಂ. ತುಳುಪೀಠ,ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕಿಯಾಗಿ, ಹಾಗೂಅಥಿತಿ ಉಪನ್ಯಾಸಕಿಯಾಗಿ, ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ,ಮಂಗಳೂರು ವಿಶ್ವವಿದ್ಯಾನಿಲಯ
- ಕರ್ನಾಟಕ ಜಾನಪದ ವಿಶ್ವವಿದ್ಯಾಲಯ -ಕರ್ನಾಟಕ ಗ್ರಾಮ ಪದಕೋಶ-ಯೊಜನೇಯಲ್ಲಿ ಕ್ಷೇತ್ರತಜ್ಞರಾಗಿ ಕಾರ್ಯ ನಿರ್ವಹಣೆ,
- ಕರ್ನಾಟಕ ಜಾನಪದ ವಿಶ್ವವಿದ್ಯಾಲಯ -ಜಾನಪದ ವಿಶ್ವಕೋಶ- ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ,
- ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ ದಯಾನಂದ ಪೈ ಮತ್ತು ಶ್ರಿ.ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೆಂದ್ರದಲ್ಲಿ ಆರು ವರ್ಷಗಳಲ್ಲಿ ಸಂಶೊಧನಾ ಅಧಿಕಾರಿಯಾಗಿ ಯಕ್ಷಗಾನಕ್ಕೆ ಸಂಬಂಧಿಸಿದ ಸಂಶೊಧನ ಯೋಜನೆ, ಪ್ರಚಾರೊಪನ್ಯಾಸ, ಸಹಯೋಗದ ಕಾರ್ಯಕ್ರಮಗಳ ಸ್ವತಂತ್ರ ನಿರ್ವಹಣೆ,ಕೃತಿ ಸಂಪಾದನೆ ಹಾಗೂ ಪ್ರಕಟಣೆ, ಕಾರ್ಯಕ್ರಮಗಳ ಸಂಯೋಜನೆ,
- ಪ್ರಸ್ತುತ ಕೇಂದ್ರೀಯ ವಿಶ್ವವಿದ್ಯಾಲಯ ಕಲುಬುರ್ಗಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೃತಿಗಳು[ಬದಲಾಯಿಸಿ]
ಸ್ವತಂತ್ರ ಕೃತಿಗಳು[ಬದಲಾಯಿಸಿ]
- ತುಳು ಜನಪದ ಕಾವ್ಯ ೨೦೦೮
- ಬೆನ್ಪಿ ಪೊಣ್ಣನ ಕನತ್ತ ಕದಿಕೆ ೨೦೦೮
- ಕೃಷಿ ಸಂಸ್ಕೃತಿಯಲ್ಲಿ ಹೆಣ್ಣಿನ ಪ್ರತಿನಿಧಿಕರಣ ೨೦೧೩
- ಇಹಪರ ಹಾದಿ ೨೦೧೩
ಸಂಪಾದಿತ ಕೃತಿಗಳು[ಬದಲಾಯಿಸಿ]
- ತುಳು ಕಬಿತಗಳು ೧೯೯೬
- ತಿಬಾರ ಉಳ್ಳಾಯ ಕೊಡಮಂದಾಯ ಮತ್ತು ಪರಿವಾರ ದೈವಗಳು ೨೦೧೦
- ಯಕ್ಷ ಸಿರಿ ೨೦೧೨
- ಯಕ್ಷ ಮುಡಿ ೨೦೧೨
- ಭೂತಾರಾಧನೆಯ ಬಣ್ಣಗಾರಿಕೆ ೨೦೦೧
- ಪುಟ್ಟು ಬಳಕೆಯ ಪಾಡ್ದನಗಳು ೨೦೦೪ [೧]
- ಅಯನ ೨೦೧೩
- ಯಕ್ಷ ಕೇದಗೆ ೨೦೧೩
- ಕೋಟಶಿವರಾಮ ಕಾರಂತರು ಚಿಂತನೆ ಮತ್ತು ಪ್ರಯೋಗ ೨೦೧೨
- ನುಡಿ ಒಸಗೆ ೨೦೦೫
- ಬಂಟ ಐಸಿರೊ ೨೦೧೨
ಸಾಧನೆಗಳು[ಬದಲಾಯಿಸಿ]
- ತುಳು ಐಸಿರಿ(ರಿ), ಮಂಗಳೂರು -ತುಳು ಭಾಷೆ -ಸಾಹಿತ್ಯ-ಸಂಸ್ಕೃತಿ ಅಭಿವೃಧ್ದಿ ಕೂಟದಲ್ಲಿ ೨೦೦೯-೨೦೧೨ರ ವರೆಗೆ ಕಾರ್ಯದರ್ಶಿಯಾಗಿ, ೨೦೧೨ರಿಂದ ಅಧ್ಯೆಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ
- ಕರಾವಳಿ ಲೇಖಕಿ ಮತ್ತು ವಾಚಕಿಯರ ಸಂಘ ಮಂಗಳೂರು
- ಕರ್ನಾಟಕ ಲೇಖಕಿ ಮತ್ತು ವಾಚಕಿಯರ ಸಂಘ ಬೆಂಗಳೂರು
- ಭಾರತಿಯರ ಭಾಷಾ ಜಾನಪದ ಸರ್ವೆಕ್ಷಣಾ ಕೇಂದ್ರ, ಭದ್ರಾವತಿ
- ಜಾಗೃತಿ ಚಿಂತನ ವೇದಿಕೆ
- ವಿಶ್ವ ನುಡಿಸಿರಿ
- ಅಚಲ ಪತ್ರಿಕೆ,ಬೆಂಗಳೂರು
ಪ್ರಶಸ್ತಿಗಳು[ಬದಲಾಯಿಸಿ]
- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ೨೦೦೧ನೇ ಸಾಲಿನ ಪುಸ್ತಕ ಬಹುಮಾನ ದೊರೆತಿವೆ