ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Veeresh Handigi

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ನಮಸ್ಕಾರ Veeresh Handigi,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.


-- ತೇಜಸ್ / ಚರ್ಚೆ/ ೦೮:೧೪, ೫ ಡಿಸೆಂಬರ್ ೨೦೧೩ (UTC)


arsid12811696

ಕಚ್ಚಿ ಹೌಸ್‌ನಲ್ಲಿಅಚ್ಚಿ ತಿನಿಸು
ವೀರೇಶಹಂಡಿಗಿ
ಮಹಿಳೆಯರಿಗೆಉದ್ಯೋಗಕೊಡುವುದರಜತೆಗೆಗುಜರಾತ್ರಾಜ್ಯದಕಚ್ಚಿ ಪ್ರದೇಶದಜೆನಸಮಾಜದವರತಿನಿಸುಗಳನ್ನುಪರಿಚಯಿಸುವಕಾರ್ಯವನ್ನುಕ್ಮಹಿಳಾಗಹಉದ್ಯೋಗಮಾಡುತ್ತಿದೆ.
ಹುಬ್ಬಳ್ಳಿಸರ್ವಜನಾಂಗದಶಾಂತಿಯತೋಟಂತಿದೆ. ಇಲ್ಲಿಎಲ್ಲರಾಜ್ಯಗಳನಾನಾಧಮದರ್ಜನರುವಾಸವಾಗಿದ್ದಾರೆ.ತಮ್ಮಪ್ರದೇಶಬಿಟು್ಟ ಬಂದವರುಇಲ್ಲಿನವಾತಾವರಣಕೆ್ಕ ಒಗ್ಗಿಕೊಂಡಿದ್ದರೂಸಹಆಗಾಗತಮ್ಮಭಾಗದತಿನಿಸುಗಳನ್ನುತಿನ್ನಲುಇಷ್ಟ ಪಡುತ್ತಾರೆ. ಆದರೆಮನೆಯಲ್ಲಿಮಾಡಿಕೊಳ್ಳಲುಆಗುತ್ತಿರುವುದಿಲ್ಲಅಂತವರನ್ನುಗಮನದಲ್ಲಿಟು್ಟಕೊಂಡುಇದನ್ನುಆರಂಭಿಸಲಾಯಿತು.ಕಷ್ಟದಲ್ಲಿರುವಮಹಿಳೆಯರನ್ನುಸೇರಿಸಿಅವರಿಗೆಉದ್ಯೋಗನೀಡಲುಇದೋದುದಾರಿಯಾಯಿತು.ಇಂದೂಬಾಯಿಧರ್ಮಸಿಇದನ್ನುಆರಂಬಿಸಿದರು.ಇದೀಗ21 ನೇವರ್ಷದಲ್ಲಿಪದಾರ್ಪಣೆಾಡುತ್ತಿದೆ.
ಜೆನ್ಆಹಾರಪದ್ಧತಿಯಲ್ಲಿಬೆಳ್ಳುಳ್ಳಿಹಾಗೂಈರುಳ್ಳಿಬಳಸುವುದಿಲ್ಲ.ಇವುಇಲ್ಲದಿದ್ದರೆತಿನಿಸುಹೇಗೆಮಾಡಲುಸಾಧ್ಯಎಂದಾದರೆನೀವೊಮ್ಮೆಇಲ್ಲಿಗೆಭೇಟಿ ನೀಡಿ.ರುಚಿಕರತಿನಿಸುಹಾಗೂಸಿಹಿಪದಾಥರ್ಗಳನ್ನುತಿಂದಾಗಭಾರಿರುಚಿ ಐತಲ್ರಿಎಂಬಮಾತನ್ನುನೀವೆಹೇಳುತ್ತಿರಿ.
ಶುದ್ಧ, ಪರಿಶುದ್ಧ: ಇಲ್ಲಿತಯಾರಿಸುವಎಲ್ಲವಸ್ತುಗಳನ್ನುಸಂಪೂರ್ಣಸ್ವಚ್ಛಗೊಳಿಸಿಬಳಸಲಾಗುತ್ತದೆ. ಶುದ್ಧತುಪ್ಪಹಾಗೂಬಳಸುವನೀರುಸಹಫಿಲ್ಟರ್ಆಗಿರುವಂತಹದ್ದು.ಹೀಗಾಗಿ ಇಲ್ಲಿಯಎಲ್ಲತಿಂಡಿಗಳುತಾಜಾತನದಿಂದಕೂಡಿರುತ್ತದೆ. ಎಲ್ಲವನ್ನುಬಹಳದಿನದಿಂದಮಾಡಿ ಇಡುವುದಿಲ್ಲ. ದಿನಕೆ್ಕ ಎಷು್ಟ ಬೇಕೊಅಷ್ಟನ್ನೆಾಡಲಾಗುತ್ತದೆ. ಮತ್ತೆಆರ್ಡರ್ಬಂದಾಗಬೇಗನೇಮಾಡಿ ಕೊಡುತ್ತಾರೆ.
ಟ್ರಸಿ್ಟಗಳು: ಕಚ್ಮಹಿಳಾಗಹಉದ್ಯೋಗವನ್ನುಗೀತಾಛೇಡಾ, ಪೂರ್ಣಿಮಾವಿಕಮ್‌ಸಿ, ಹಂಸಾಧರ್ಮಸಿಹಾಗೂರೀಟಾಮೆಸೇರಿಮುನ್ನಡೆಸಿಕೊಂಡುಹೋಗುತ್ತಿದ್ದಾರೆ.
ತಿನಿಸುಗಳು: ಖಾಕರಾದಲ್ಲಿ21 ಪ್ರಕಾರಗಳಿವೆ.ಸೇವುಮಸಾಲಾಸೇವು,ಮಸಾಲಾಬುಂದಿ, ಸಹಿಪುರಿಪಾನಿಪುರಿ,ಕಾರದ ಶಂಕರಪಾಳಿ,ಕಚೋರಿಮಸಾಲಾಪುರಿಯಂತಹ21 ಪ್ರಕಾರಗಳಿವೆ. ಬುಂದಿಲಾಡು, ಬೇಸನ್ಲಾಡು,ಮೆಸೂರಪಾಕ್,ಶಂಕರಪಾಳಿ,ಮಗದಡಿ ಲಾಡು,ಎಲ್ಲತರದಉಪ್ಪಿನಕಾಯಿ,ಮಸಾಲೆವಸ್ತುಗಳು, ಎಲ್ಲತರದಹಪ್ಪಳ,ಚಿಕ್ಕಿಇಲ್ಲಿಪಭ್ಯ.
ವಿಂಟ್ನಲ್ಲಿಸೀಜನ್‌ದಲ್ಲಿಅಂಟಿನಲಾಡು,ಮೆಥಿಲಡು್ಡ,ಆದಾಧಿಯಾಪಾಕ್ಹಾಗೂಲಡು್ಡ ಅಷೆ್ಟ ಅಲ್ಲದೀಪಾವಳಿಯಲ್ಲಿ ಇನ್ನೂ12 ತರದತಿನಿಸುಗಳನ್ನುತಯಾರಿಸಲಾಗುತ್ತದೆ. ದಿನಂಪ್ರತಿನೂರುರುಪ್ರಕಾರದತಿನಿಸುಗಳುಇಲ್ಲಿಸಿದ್ದವಾಗಿರುತ್ತವೆ. 
ಇಲ್ಲಿಯಸ್ಪೇಷಲ್ನೀವೂಮಾಡಿ:
ಮುಂಗ್ರಿಖಾಕರಾ:ಹೆಸರುಬೆಳೆಯನು್ನ2 ತಾಸುಗಳವರೆಗೆನೆನಸಿಡಬೇಕುನಂತರಅದನ್ನುರುಬ್ಬಬೇಕು(ಸಣ್ಣಗೆಬೇಡಹಳಕುಹಳಕುಇರಲಿ) ಅದಕೆ್ಕ ಹಸಿರುಮೆಣಸಿನಕಾಯಿಹಾಗೂಉಪ್ಪುಸೇರಿಸಬೇಕು.ಗೋಧಿಹಿಟ್ಟಿನೋದಿಗೆಸೇರಿಸಿನಾದಬೆೀಕು.ಚಪಾತಿಯಂತೆಲಟ್ಟಿಸಿತೆವೆಯಲ್ಲಿಬೇಯಿಸಬೇಕು. ಇದುಆರೋಗ್ಯಕೆ್ಕ ತಂಪುಹಾಗೂದೇಹಕೆ್ಕ ಶಕ್ತಿನೀಡುತ್ತದೆ. ಮಕ್ಕಳಂತೂಬಹಳಇಷ್ಟಪಡುತ್ತಾರೆ.
ಸಾಧಾಖಾರಾ:ಇದನ್ನುಕೇವಲಗೋಧಿಹಿಟು್ಟ ಬಳಸಿಮಾಡಲಾಗುತ್ತದೆ.ಚಪಾತಿಯಂತೆಲಟ್ಟಿಸಿಬೇಯಿಸಬೇಕು. ಇದಕೆ್ಕ ತುಪ್ಪ,ಶೇಂಗಾಚಟ್ನಿಇಲ್ಲವೆಯಾವಚಟ್ನಿಯನ್ನಾದರೂಹಚ್ಚಿಕೊಂಡುತಿನ್ನಬಹುದು.
ಚೋರಾಫರಿ: ಉದ್ದಿನಬೇಳೆ,ಕಡಲೆಹಿಟು್ಟ, ಬಳಸಿಮಾಡಲಾಗುತ್ತದೆ.ಹಪ್ಪಳದಹಿಟ್ಟಿನಂತೆಗಟ್ಟಿಯಾಗಿ ನಾದಬೇಕು.ಸಾಧ್ಯವಾದರೆಕುಟ್ಟಬೇಕುಇನ್ನೂಗಟ್ಟಿಯಾಗುತ್ತದೆ. ಚಪಾತಿಯಂತೆಲಟ್ಟಿಸಿನೇರವಾಗಿ ಇಲ್ಲವೇನಮಗೆಯಾವರೀತಿಬೇಕೋಆ ರೀತಿಕಟ್ಮಾಡಿಎಣ್ಣೆಯಲ್ಲಿಕರಿಯಬೇಕು. ನಂತರಅದಕೆ್ಕ ಕಾರಪುಡಿಯನ್ನುಉದುರಿಸಬೇಕು. ಇದು ನಮ್ಮಲ್ಲಿಮಾಡುವಪಾಪಡಿಯಂತೆಇರುತ್ತದೆ. ರುಚಿ ಒಂದಿಷು್ಟ ಡಿಫರಂಟಾಗಿರುತ್ತದೆ.
ಮೋಹನ್ಥಾಲ್: ಕಟಲೆಹಿಟು್ಟ,ಖವಾ,ಸಕ್ಕರೆಯನ್ನುಸೇರಿಸಿಮಾಡಲಾಗುತ್ತದೆ. ಇದರಲ್ಲಿತುಪ್ಪದಬಳಕೆಹೆಚು್ಚ.
ಕಡಲೆಹಿಟ್ಟನ್ನುತುಪ್ಪದಲ್ಲಿಹುರಿಯಬೇಕು.ನಂತರಖವಾಹಾಕಬೇಕು.ನಂತರಇದುತಣ್ಣಗಾದವೆುೀಲೆಸಕ್ಕರೆಪಾಕದಲ್ಲಿಹಾಕಿ ಚೌಕಆಕಾರದಲ್ಲಿಕಟ್ಮಾಡಬೇಕು. ಇದರಲ್ಲಿಗೋಡಂಬಿ,ಬದಾವು,ಯಾಲಕ್ಕಿ ದ್ರಾಕ್ಷಿಹಾಕಬೇಕು. ಸ್ವಲ್ಪುತಣ್ಣಗಾದತಿನ್ನಲುಘಮಘಮಿಸುವಮೋಹನ್ಥಾಲ್ರೆಡಿ.ಒಮ್ಮೆತಿಂದರೆಮತ್ತೊಮ್ಮೆತಿನ್ನಬೇಕುಎನಿಸುತ್ತದೆ.ಮಕ್ಕಳಂತೂಬಾಯಿಚಪ್ಪರಿಸಿತಿನ್ನುತ್ತಾರೆ.
ತೇಪ್ಲಾ(ೆುಂತೆಚಪಾತಿ): ಗೋಧಿಹಿಟ್ಟಿನಲ್ಲಿಮೆಂತೆಸೊಪ್ಪನ್ನುಚಿಕ್ಕದಾಗಿ ಕತ್ತರಿಸಿಹಾಕಿ ಮಜ್ಜಗಿಯಲ್ಲಿನಾದಬೇಕು.ನಂತರಲಟ್ಟಿಸಿಬೇುಸಬೇಕು. ಇದು2-3 ದಿನಗಳವರೆಗೆಇಟು್ಟ ತಿನ್ನಬಹುದು. ಪ್ರವಾಸಕೆ್ಕ ಹೋಗುವರುಇದನ್ನುಹೆಚು್ಚ ಬಳಸುತ್ತಾರೆ. ತಂಾದವಾತಾವರಣದಲ್ಲಿ7-8 ದಿನಗಳವರೆಗೆಇದ್ನುಬಳಸಬಹುದು.

...ಕೋಟ್...
ಪಾನಿಪುರಿ,ಸೇವುಮಿಕ್ಸ್‌ನ್ನುನಾವಿಲಿ್ಲಹಲವಾರುವರ್ಷಗಳಿಂದತೆಗೆದುಕೊಂಡುಹೋಗುತ್ತೇನೆ.ಕಂಡಕಂಡಲ್ಲಿತಿಂದುಹೊಟೆ್ಟ ಕೆಡಿಸಿಕೊಳ್ಳುವುದಕಿಂತಶುದ್ಧವಾದಪರಿಸರದಲ್ಲಿತಯಾರಾದತಿನಿಸುಗಳನ್ನುತಿನ್ನುವುದುಒಳ್ಳೆಯದು.ಹೀಗಾಗಿ ಶುಚಿ ರುಚಿ  ಎರಡೂಇಲ್ಲಿಯವಿಶೇಷತೆ.ಮನೆಯಎಲ್ಲಚಿಕ್ಕಮಕ್ಕಳುಇಲ್ಲಿಯಎಲ್ಲತರದತಿನಿಸುಗಳನ್ನುಬಹಳಇಷ್ಟ ಪಟು್ಟ ತಿನ್ನುತ್ತಾರೆ.
-ಡಾ. ಎಸ್.ಬಿ. ಕುಲಕರ್ಣಿ, ಹುಬ್ಬಳ್ಳಿ
...ಕೋಟ್...
ಇಲ್ಲಿತಯಾರಾದಎಲ್ಲತಿಂಡಿಗಳನ್ನುಮನೆಯಲ್ಲಿಎಲ್ಲರೂಇಷ್ಟ ಪಡುತ್ತಾರೆ. ಹಬ್ಬಹರಿದಿನಗಳಲ್ಲಿನಾವುಇಲ್ಲಿಲಾಡುಮೋಹನ್ಥಾಲ್ಸಿಹಿಬಹಳರುಚಿಯಾಗಿರುತ್ತದೆ. ಇದನ್ನುಮಕ್ಕಳುಹೆಚು್ಚ ಇಷ್ಟ ಪಡುತ್ತಾರೆ.ಚೋರಾಫರಿಸಹಚನ್ನಾಗಿರುತ್ತದೆ. ಇಲ್ಲಿನಶುಚಿಯಾದವಾತಾವರಣದಲ್ಲಿತಯಾರಿಸುತ್ತಾರೆ.ಇದನ್ನುನೋಡಿ ಬಹಳಖುಷಿಯಾಗುತ್ತದೆ.
-ಪ್ರೊ.ವದಾ.ಬಿ. ಅಂಗಡಿ,ಹುಬ್ಬಳ್ಳಿ

...ಕೋಟ್...
ಇಲ್ಲಿಬಂದವರುಎಲ್ಲರೂಖುಷಿಯಾಗಿ ತಿಂಡಿಗಳನ್ನುೆಗೆದುಕೊಂಡುಹೋಗುತ್ತಾರೆ. ಹಲವರುಆರ್ಡರ್ಕೊಟು್ಟ ತಿನಿಸುಗಳನ್ನುಪಡೆಯುತ್ತಾರೆ. ಹಿಟ್ಟನ್ನುಗಿರಣಿಗೆಹಾಕಿಸುವುದರಿಂದಹಿಡಿದುಎಲ್ಲವನ್ನುನಾವೇಮಾಡಿಕೊಳ್ಳುತ್ತೇವೆ. ಇಲ್ಲಿನಎಲ್ಲಕೆಲಸಗಾರರುಸಹತಮ್ಮಮನೆಯಕೆಲಸದಂತೆನಿರ್ವಹಣೆಮಾಡುತ್ತಾರೆ.4 ಜನಟ್ರಸಿ್ಟಗಳಿದ್ದಾರೆಎಲ್ಲವನ್ನುರಿಯಾಗಿ ನಿಭಾಯಿಸಿಕೋಡುಹೋಗುತ್ತಾರೆ. ಗ್ರಾಹಕರಸಂತಪ್ತಿಯೇನಮ್ಮತಪ್ತಿ.
ದೀಪ್ತಿಕೋನಾ,ಮ್ಯಾನೇಜರ್
ಸ್ಥಳ:ಎಸ್ಜೆಎಂವಿಮಹಿಳಾಕಾಲೇಜುಹತ್ತಿರ, ಜೆಸಿನಗರಹುಬ್ಬಳ್ಳಿ.
ವೇಳೆ:ಬೆಳಗೆ್ಗ 11 ರಿಂದಸಂಜೆ7 ರವರೆಗೆ. ಭಾನುವಾರರಜೆ


arsid12811696 ಬೆಬಲ್,ಪಾಂಜಾ,ಸೀದಗೆಇಲ್ಲಿನಿತ್ಯಪೂಜೆ

ಡಾ.ವೀರೇಶಹಂಡಿಗಿ
ಬೆಬಲ್ಇದೆಚರ್ಚ್ಅಲ್ಲ.ಪಂಜಾಗಳಿವೆಮಸೀದೆಯಲ್ಲ,ಸಿದಿಗೆಇದೆಸ್ಮಶಾನವಲ್ಲ. ಇವೆಲ್ಲವೂಒಂದುಮಠದಲ್ಲಿವೆ. ಮತ್ತುನಿತ್ಯಪೂಜೆಗೊಳ್ಳುತ್ತವೆಎಂದರೆಅಚ್ಚರಿಯಸಂಗತಿ.
ಇಂತಹಪೂಜೆಯನ್ನುಕಣ್ಮುಂಬಿಕೊಳ್ಳಬೇಕೆಂದರೆಧಾರವಾಡಜಿಲ್ಲೆಯನವಲಗುಂದದಅಜಾತನಾಗಲಿಂಗಸ್ವಾಮಿಮಠಕೆ್ಕ ಭೇಟಿ ನೀಡಬೇಕು.
ಪವಾಡಪುರುಷಅಜಾತನಾಗಲಿಂಗಸ್ವಾಮಿಗಳುಊರುರುಅಲೆಯುತ್ತಪವಾಡಗಳಮೂಲಕಜನಮನದಲ್ಲಿಉಳಿದವರು.
ಬೆಬಲ್ಪೂಜೆ:
ಬದಾಮಿತಾಲೂಕುಮುಷಿ್ಟಗೇರಿಯಲ್ಲಿಗ್ರಾಮದೇವತೆ ಪೂಜಾರಿಕಾಳಪ್ಪನುಒಮ್ಮೆಕ್ರಿಶಿ್ಚಯನ್ನರಬೆಬಲ್ಗ್ರಂಥವನ್ನುಓದುತ್ತಕುಳಿತಾಗನಾಗಲಿಂಗಸ್ವಾಮಿಗಳುಅಲ್ಲಿಗೆಬಂದರು.ಸ್ವಾಮಿಯನ್ನುಕಂಡಕಾಳಪ್ಪನುಪುಸ್ತಕವನ್ನುಮುಚ್ಚಲಯತ್ನಿಸಿದರು.ಇದನ್ನುಕಂಡನಾಗಲಿಂಗಸ್ವಾಮಿಪುಸ್ತಕಕಸಿದುಕೊಂಡುತೆಮಗಿನಕಾಯಿಸುಲಿಯುವಕಬ್ಬಿಣದಚೂಪಾದದೊಡ್ಡ ಮೊಳೆಯನ್ನುಗ್ರಂಥದಲ್ಲಿಜಡಿದುಹೊರತೆಗೆದರು. ಈ ರಂರಯಾವಾಗಮುಚ್ಚಿಕೊಳ್ಳತ್ತವೆಯೊಅಂದುನಾನುಜನಿಸಿಬರುವುದಾಗಿ ಹೇಳಿಹೋದರು.
ಈ ಪುಸ್ತಕದಲ್ಲಿಯರಂದ್ರಗಳುಒಂದಿಷು್ಟ ಮುಚ್ಚಿವೆ. ಅದರಮೇಲೆಹಲವುಜನರಸಹಿಹಾಕಿದ್ದಾರೆ. ಪ್ರತಿದಿನಇದನ್ನುಪೂಜೆಮಾಡಿ ನಂತರಪೆಟ್ಟಿಗೆಯಲ್ಲಿಇಡುತ್ತಾರೆ.
ಪಂಜಾಪೂಜೆ:
ನಾಗಲಿಂಗಸ್ವಾಮಿಗಳುಒಂದುದಿನಅಣ್ಣಿಗೇರಿಗೆಹೋಗಿದ್ದರು. ಮಸೀದೆಯಲ್ಲಿಪಂಜಾಗಳನ್ನುಇಟ್ಟಿದ್ದನ್ನುನೋಡಿದರು.ಲಗುಬಗೆಯಿಂದಅವುಗಳನ್ನುಕಿತ್ತುಕೊಂಡುಓಡಲಿಕೆ್ಕ ಪ್ರಾರಂಬಿಸಿದನು.ಜನರುಅವರನ್ನುಬೆನ್ನಟ್ಟಿದರು. ನಿಮ್ಮದೇವರಾದರೆನಿಮಗೆಸಿಗುತ್ತಾನೆನಮ್ಮದೇವರಾದರೆನಮ್ಮಲ್ಲಿಇರುತ್ತಾನೆ. ಅಲ್ಲಾದೇವರುಎಲ್ಲಾದೇವರುಒಬ್ಬನೆಎಂದವರೇತಮ್ಮಮಠಕೆ್ಕ ಬಂದುಇರಿಸಿದರು. ಅಂದಿನಿಂದಮೊಹರಂದಲ್ಲಿಪಂಜಾಗಳಪ್ರತಿಷಾ್ಠಪನೆಸಾಗಿ ಬಂದಿದೆ.
ಸಿದಿಗೆಪೂಜೆ:
ನಾಗಲಿಂಗಸ್ವಾಮಿಗಳುರಗುಂದದಿಂದನವಲಗುಂದಕೆ್ಕ ಬರುವಾಗಸ್ಮಶಾನದಲ್ಲಿಒಬ್ಬಮುದಕಿಯಸಿದಗೆಯನ್ನುಕಂಡರು. ತನ್ನಜತೆಯಲ್ಲಿದ್ದವರಿಗೆಆ ಸಿದಗೆಯನ್ನುತರಲುಹೇಳಿಅದರಮೇಲೆಕುಳಿತುಇದುಅಡ್ಡಪಲ್ಲಕ್ಕಿ ಎಂದುಹೊರಲುಹೇಳಿಪುರಪ್ರವೇಶಮಾಡಿದರು. ಕೆಲವರುಅದಕೆ್ಕ ಅಡ್ಡಿಯನ್ನುಂಟುಮಾಡಿದರು. ಆಗಅದನ್ನುಅಲ್ಲಿಯೇಇಟು್ಟ ಹೋದರು. ಅಂದಿನಿಂದಆ ಓಣಿಯಲ್ಲಿಮಾರಿಬೇನೆಬಂದುನಿತ್ಯವೂಅನೇಕಸಿದಗೆಗಳುಹೊರಬೀಳಲಿಕೆ್ಕ ಆರಂಭಿಸಿದವು. ಆ ಓಣಿಯಜನಪಶಾ್ಚತ್ತಾಪದಿಂದಸ್ವಾಮಿಗಳನ್ನುಕ್ಷಮೆಕೋರಿಅಡ್ಡ ಪಲ್ಲಕ್ಕಿಯನ್ನುಅಡ್ಡಿ ಇಲ್ಲದೆಹೋಗಗೊಟ್ಟ ನಂತರಮಾರಿಉಪದ್ರವನಿಂತಿತು. ಆ ಪಲ್ಲಕ್ಕಿಯಲ್ಲಿಹಸಿರುಬಳೆಹಾಗೂಹಸಿರುಕುಪ್ಪಸಇಟು್ಟ ಇಂದಿಗೂಪೂಜೆಮಾಡಲಾಗುತ್ತಿದೆ.
ಸ್ವಾಮಿಗಳಹಿನ್ನೆಲೆ:
ರಾಯಚೂರಜಿಲ್ಲೆಜಾವಳಗೇರಿಹಳ್ಳಿಯಕಮ್ಮಾರಕಾಯಕದವೌನೇಶ್ವರಹಾಗೂನಾಗಮ್ಮದಂಪತಿಯ4 ನೇಮಗನಾಗಿ ನಾಗಲಿಂಗಜನಿಸಿದನು. ನಾಗಲಿಂಗನು8 ನೇವಯಸ್ಸಿನಲ್ಲಿದ್ದಾಗತಾಯಿಯಬಿರುಮಾತಿಗೆಕೋಪಗೊಂಡುಮನೆಬಿಟು್ಟ ಊರೂರುಅಲೆಯತೊಡಗಿದನು.12ನೇವಯಸ್ಸಿಗೆಮರಳಿತನ್ನೂರಿಗೆಬಂದನುಆದರೆಸ್ಮಶಾನದಲ್ಲಿಇರತೊಡಗಿದನು. ಇವನಲೀಲೆನೋಡಿದಆ ಊರಿನದೊರೆಕೆರೆಯದಂಡೆಯಲ್ಲಿಪರ್ಣಕುಟಿರಕಟ್ಟಿಸಿಕೊಟ್ಟನು. ಹಬ್ಬದಒಂದುದಿನಊಟಕೆ್ಕ ಮನಗೆಬರಲುತಾಯಿಕೇಳಿಕೊಂಡು. ತಾಯಿಮಾತಿಗೆಒಪ್ಪಿದನು.ವೇದಾಂತಪಂಡಿತರೊಂದಿಗೆಚರ್ಚಿಸುತ್ತಕುಳಿತ ನಾಗಲಿಂಗನಿಗೆಊಟಕೆ್ಕ ಹೋಗುವುದರಕಡೆಗೆಗಮನನೀಡಲಿಲ್ಲ.ಸಹೋದರರುಬಂದುಹೋದರು. ಜಾ್ಞನಾರ್ಜನೆಯನಂತರತಡವಾಗಿ ಮನೆಗೆನಾಗಲಿಂಗಹೋದನು.ಂತಾಯಿಕೋಪಗೊಂಡಿದ್ದಳು. ಸಿಟ್ಟಿನಿಂದಬೆದುಸನ್ಯಾಸಿಯಾಗಿಊರುಬಿಟು್ಟ ಹೋಗಬಾರದೆಎಂದಳು. ತಾನುಟ್ಟ ದೋತರಹರಿದುಕೌಪೀನಹಾಗೂಜೋಳಿಗೆಮಾಡಿ ತಾಯಿಹತ್ತಿರವೇಭಿಕ್ಷಾಂದೇಹಿಎಂದನು.ತಂದೆಯುಹಾಳಾಗಿ ಹೋಗುಎಂದುಹಿಡಿ ಅಕ್ಕಿಯನ್ನುಜೋಳಿಗೆಯಲ್ಲಿಹಾಕಿದನು. ತಂದೆಯಹರಕೆಹೊತ್ತುನಾಗಲಿಂಗಸಂಚಾರಕೆ್ಕ ಹೊರಟನು.
ಚಾಮರಸನಪ್ರಭುಲಿಂಗಲೀಲೆನಾಗಲಿಂಗನಅಚು್ಚಮೆಚ್ಚಿನಕತಿಯಾಗಿತ್ತು. 
ಸಂಚರಿಸುತ್ತನವಲಗುಂದಕೆ್ಕ ಬಂದುನೆಲೆನಿಂತನು.ಮಠದಕಸಗುಡಿಸುವಸಮಗಾರಭೀಮವ್ವಳನ್ನುಶಿಷ್ಯಳನ್ನಾಗಿ ಅಂಗಿಕರಿಸಿದರೂತಾಯಿಎಂದೇಕರೆಯುತ್ತಿದ್ದನು.
ಹಗಲೆಲ್ಲಪವಾಡಗಳನ್ನುಮಾಡುತ್ತರಾತ್ರಿಗವಿಯಲ್ಲಿಧ್ಯಾನಮಾಡುತ್ತಿದ್ದನು.
ಹುರಿದಕಡಲೆಬಿತ್ತಿದ:
ಬರಗಾಲದಲ್ಲಿಬುತ್ತುವಬೀಜವಿಲ್ಲದೆತೋಳಲಾಡುತ್ತಿದ್ದಇಬ್ರಾಹಿಮಪುರದಸುಂಕದಫಕೀರಪ್ಪನೆಂಬಶಿಷ್ಯನಿಗೆಹುರಿದಕಡಲೆಯನ್ನುನಿಡಿ ಬಿತ್ತಲುಹೇಳಿದನು. ಈ ಮನೆತನಕೆ್ಕ ಇಂದಿಗೂಹುರಕಡ್ಲಿಎಂದುಹೆಸರವಾಸಿಯಾಯಿತು.
ಹುಬ್ಬಳ್ಳಿಸಿದ್ಧಾರೂಢರು, ಶಿಶುನಾಳಶರೀಫರು, ಹೊಸಳ್ಳಿಬೂದಿಸಾಮಿಗಳು,ಗರಗದಮಡಿವಾಳಸ್ವಾಮಿಗಳುಹಾಗೂಲಚ್ಯಾಣದಸಿದ್ದಲಿಂಗಮಹಾರಾಜರುನಾಗಲಿಂಗಸ್ವಾಮಿಗಳಸಮಕಾಲಿನರು.
ನಾಗಲಿಂಗಯತಿಗಳು1803 ವಷನಾಮಸಂವತ್ಸರಆಷಾಢಶುದ್ಧಚತುರ್ಥಿಗುರುವಾರಐಕ್ಯಹೊಂದಿದರು.
ಸಧ್ಯದಪೀಠಾಧೀಶರಾದಶ್ರೀವೀರಯ್ಯಸ್ವಾಮಿಗಳುಮದಭವ್ಯಪರಂಪರೆಯನ್ನುಮುಂದುವರಿಸಿಕೊಂಡುಹೊರಟಿದ್ದಾರೆ. ಅನ್ನದಾಸೋಹದೊಂದಿಗೆನಾಗಲಿಂಗಾನುಭವಗೋಷಿ್ಠಯನ್ನುಪ್ರತಿತಿಂಗಳುನಡೆಸಿಕೊಂಡುಹೋಗಲಾಗುತ್ತಿದೆ.
ಹೋಗೋದುಹೇಗೆ?:
ಹುಬ್ಬಳ್ಳಿಯಿಂದನವಲಗುಂದ36 ಕಿಮೀದೂರದಲ್ಲಿದೆ.
ಫೊಟೊಬೈಬಲ್,ನಾಗಲಿಂಗಸ್ವಾಮಿಮಠ,ಪಾಂಾ,ಸಿದಗಿ


..........................