ಸದಸ್ಯ:Anitha peris/sandbox
Appearance
ಹೆಸರು: ಕೆದಂಬಾಡಿ ಜತ್ತಪ್ಪ ರೈ.
ಜನನ: ೧೧/೨/೧೯೧೬.
ಪರಿಚಯ[ಬದಲಾಯಿಸಿ]
ಇವರು ಕನ್ನಡದ ಪ್ರಪ್ರಥಮ ಮೃಗಯಾ ಸಾಹಿತಿ. ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಪ್ರಕಾರವನ್ನು ಹುಟ್ಟುಹಾಕಿದವರು.ಇವರು ಓದಿದ್ದು ಆರನೇ ತರಗತಿ.ವೃತ್ತಿಯಿಂದ ಬೇಸಾಯಗಾರನಾಗಿದ್ದರೂ ಪ್ರವೃತ್ತಿಯಿಂದ ನಿಪುಣ ಬೇಟೆಗಾರ ಹಾಗೂ ಪ್ರವಚನಗಾರ ಹಾಗೂ ತುಳುಬಾಷೆಯಲ್ಲಿ ಪ್ರಮುಖ ಅನುವಾದಕಾರ.
ಕೃತಿಗಳು[ಬದಲಾಯಿಸಿ]
- ಬೇಟೆಯ ನೆನಪುಗಳು.
- ಈಡೊಂದು ಹುಲಿ.
- ಬೇಟೆಯ ಉರುಲು.
- ಬೆಟ್ಟದ ತಪ್ಪಲಿಂದ ಕಡಲತಡಿಗೆ.
ಕನ್ನಡದಿಂದ ತುಳುವಿಗೆ ಅನುವಾದ[ಬದಲಾಯಿಸಿ]
- ಶಿವರಾಮ ಕಾರಂತರ ಚೋಮನ ದುಡಿ.
- ಕುವೆಂಪುರವರ 'ಬೆರಳ್ಗೆ ಕೊರಳ್' ನಾಟಕವನ್ನು 'ಶೂದ್ರ ಏಕಲವ್ಯೆ'ಎಂಬುದಾಗಿ.
- ಉಮರನ ಒಸಗೆಯನ್ನು 'ಕುಜಿಲ್ ಪೂಜೆ' ಎಂಬುದಾಗಿ.
ಪ್ರಶಸ್ತಿ[ಬದಲಾಯಿಸಿ]
- ಕರ್ನಾಟಕ ಸಾಹಿತ್ಯ ಅಕಾಡೆಮಿ.
ಉಲ್ಲೇಖ: