ವಿಷಯಕ್ಕೆ ಹೋಗು

ಸದಸ್ಯ:Keerthana Ramu/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದತ್ತಾತ್ರೇಯ ರಾಮಚಂದ್ರ ಬೇಂದ್ರೆ

[ಬದಲಾಯಿಸಿ]

ಬೇಂದ್ರೆ ಅವರು ಕನ್ನಡ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಒಬ್ಬರು. ಬೇಂದ್ರೆ ೩೧.ಜನವರಿ.೧೮೯೬ ಜನಿಸಿದರು. ಬೇಂದ್ರೆ ಅವರ ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ. ಇವರು ವರಕವಿ ಎಂದು ಪ್ರಸ್ಸಿದ್ಧರಾಗಿದ್ದಾರೆ.[] ಬೇಂದ್ರೆ ಅವರು ಹಲವಾರು ಕವನಸಂಕಲನ,ಕಾದಂಬರಿ,ಕಥೆ,ಕೃತಿ,ಸಾಹಿತ್ಯಗಳನ್ನು ರಚಿಸಿದ್ದಾರೆ. ಬೇಂದ್ರೆ ಅವರ ಕವನಸಂಕಲನವಾದ ನಾಕುತಂತಿ ಪ್ರಸ್ಸಿದ್ಧಿಯನ್ನು ಹೊಂದಿದೆ. ಬೇಂದ್ರೆ ಅವರು ಙ್ಞಾನಪೀಠ ಪ್ರಶಸ್ತ ಮತ್ತು ಪ್ರದ್ಮಶ್ರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.[]

ಬೇಂದ್ರೆ ಅವರ ಪ್ರಮುಖ ಕವನಸಂಕಲನಗಳು

[ಬದಲಾಯಿಸಿ]
  • ಗರಿ
  • ನಾಕುತಂತಿ
  • ಕಾಮಕಸ್ತೂರಿ
  • ನಾದಲೀಲೆ

ಉಲ್ಲೇಖ

[ಬದಲಾಯಿಸಿ]