ಸದಸ್ಯ:Kiranraj K R/ನನ್ನ ಪ್ರಯೋಗಪುಟ
Appearance
ನನ್ನ ಹೆಸರು ಕಿರಣ್ ರಾಜ್ ಕೆ. ಆರ್. ಹವ್ಯಾಸಿ ಬರಹಗಾರ.
ಕಾಯರ್ತ್ತಡ್ಕ ಎಂಬ ಊರು, ಕಳೆಂಜ ಗ್ರಾಮದ ಸಣ್ಣ ಹಳ್ಳಿಯಾಗಿದೆ. ಇಲ್ಲಿ ಸರ್ವಧರ್ಮೀಯರು ಸಹಬಾಳ್ವೆಯೊಂದಿಗೆ ಬದುಕನ್ನು ನಡೆಸುತ್ತಿದ್ದಾರೆ. ಒಂದು ಸರಕಾರಿ ಶಾಲೆ ಹಿರಿಯ ಪ್ರಾಥಮಿಕ ಶಾಲೆ ಹಾಗು ಒಂದು ಸರಕಾರಿ ಪ್ರೌಢ ಶಾಲೆಯನ್ನು ಒಳಗೊಂಡಿದ್ದು, ಹಳ್ಳಿಯ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ದೂರ ಹೋಗುವುದು ತಪ್ಪಿದೆ.
ಕಾದಂಬರಿ[ಬದಲಾಯಿಸಿ]
ಶಿವರಾಮ ಕಾರಂತ[ಬದಲಾಯಿಸಿ]
- ಚೋಮನ ದುಡಿ
- ಯುದ್ಧ
- ಮೂಕಜ್ಜಿಯ ಕನಸು
ದೇವನೂರು ಮಹದೇವ[ಬದಲಾಯಿಸಿ]
- ಕುಸುಮ ಬಾಲೆ
ಮಾಸ್ತಿ ವೆಂಕಟೇಶ್ ಅಯ್ಯಂಗಾರ್[ಬದಲಾಯಿಸಿ]
- ಚೆನ್ನಬಸವ ನಾಯಕ
- ಚಿಕವೀರ ರಾಜೇಂದ್ರ
ಕೆ. ಪಿ ಪೂರ್ಣಚಂದ್ರ ತೇಜಸ್ವಿ[ಬದಲಾಯಿಸಿ]
- ಕರ್ವಾಲೋ
- ಚಿದಂಬರ ರಹಸ್ಯ
- ಜುಗಾರಿ ಕ್ರಾಸ್
- ಮಾಯಾಲೋಕ
ಸಚಿನ್ ತೆಂಡುಲ್ಕರ್
[[
![](http://upload.wikimedia.org/wikipedia/commons/thumb/2/25/Sachin_Tendulkar_at_MRF_Promotion_Event.jpg/220px-Sachin_Tendulkar_at_MRF_Promotion_Event.jpg)
|thumb]]
ಕ್ರಿಕೆಟ್ ಆಟಗಾರ.[೧] ಸರಕಾರಿ ಶಾಲೆಗಳ ಉಳಿವಿಗೆ ಹೋರಾಟ.[೨] ಭಾರತದ ನಿರುದ್ಯೋಗ ಸಮಸ್ಯೆ.[೩]
ಉಲ್ಲೇಖ[ಬದಲಾಯಿಸಿ]
- ↑ Playing It My Way
- ↑ https://www.livemint.com/economy/unemployment-rate-climbs-in-urban-and-rural-india-cmie-11627283471303.html
- ↑ ಉದಯವಾಣಿ, ಉದಯವಾಣಿ. "ಪತ್ರಿಕೆ".