ಸದಾನಂದ ಮಾವಜಿ
ಸದಾನಂದ ಮಾವಜಿ | |
---|---|
![]() ಸದಾನಂದ ಮಾವಜಿರ ಭಾವಚಿತ್ರ | |
ಜನನ | ೨೦ ಜುಲೈ ೧೯೭೦ (ಪ್ರಾಯ: ೫೪) ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮಾವಜಿ. |
ವೃತ್ತಿ | ಕೃಷಿ, ವ್ಯಾಪಾರ. |
ರಾಷ್ಟ್ರೀಯತೆ | ಭಾರತೀಯ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಮಂಗಳೂರು ವಿಶ್ವವಿದ್ಯಾಲಯ |
ಪ್ರಕಾರ/ಶೈಲಿ | ಸಾಮಾಜಿಕ ಸೇವೆಗಳು, ಸಾಹಿತಿ ಕ್ಷೇತ್ರ. |
ವಿಷಯ | ಅರೆಭಾಷೆ ಜಾನಪದ ಕ್ಷೇತ್ರಕಾರ್ಯ |
ಬಾಳ ಸಂಗಾತಿ | ಲತಾ ಮಾವಜಿ[೧][೨]. |
ಮಕ್ಕಳು | ಗೌರವ್ ಮಾವಜಿ, ಭೂಮಿಕಾ ಮಾವಜಿ. |
ಸದಾನಂದ ಮಾವಜಿ (ಜನನ. ೨೦, ಜುಲೈ ೧೯೭೦) ಪ್ರಸ್ತುತ ೧೫-೦೩-೨೦೨೪ ರಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.[೩] ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಮಾವಜಿ ಮನೆಯ ನಾರಾಯಣ ಗೌಡ ಮತ್ತು ವೆಂಕಮ್ಮ ದಂಪತಿಗಳ ಮಗ.
ಜನನ
[ಬದಲಾಯಿಸಿ]ಸದಾನಂದ ಮಾವಜಿಯವರು ೨೦-೭-೧೯೭೦ ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲಿನ ಗ್ರಾಮದ ಮಾವಜಿಯಲ್ಲಿ ಹುಟ್ಟಿದರು.
ವಿದ್ಯಾಭ್ಯಾಸ
[ಬದಲಾಯಿಸಿ]ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಮಾವರ ಮತ್ತು ಪ್ರೌಢಶಿಕ್ಷಣವನ್ನು ಅಡ್ಡಂಗಾಯ ಆಜ್ಞಾವರದಲ್ಲಿ ಪೂರೈಸಿರುವ ಇವರು ಕಾನೂನು BA(Law), LLB. ಪದವಿಯನ್ನು ಸುಳ್ಯದ ಕೆ.ವಿ.ಜಿ. ಕಾನೂನು ಪದವಿ ಕಾಲೇಜಿನಲ್ಲಿ ಮುಗಿಸಿರ್ತಾರೆ.
ತಿಳಿದಿರುವ ಭಾಷೆಗಳು: ಅರೆಭಾಷೆ, ಕನ್ನಡ, ಇಂಗ್ಲಿಷ್, ಮಲಯಾಳಂ, ತಮಿಳು, ತುಳು.
ಸದಾನಂದರ ಸಾರ್ವಜನಿಕ ಸೇವೆ ಮತ್ತು ಸೇವಾ ಕ್ಷೇತ್ರಗಳು
[ಬದಲಾಯಿಸಿ]ಪ್ರಸ್ತುತ ಸೇವಾ ಕ್ಷೇತ್ರ:
- ಸಹಕಾರಿ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವ ಇವರು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. [೪][೫][೬][೭][೮][೯][೧೦][೧೧][೧೨][೧೩][೧೪][೧೫][೧೬][೧೭][೧೮][೧೯][೨೦]
- ಮಂಡೆಕೋಲು ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷರಾಗಿ ಹದಿನೈದು ವರ್ಷಗಳಿಂದ ಸಂಘವನ್ನು ಮುನ್ನಡೆಸುತ್ತಿದ್ದಾರೆ.[೨೧]
- ಗೌಡರ ಯುವ ಸೇವಾ ಸಂಘ (ರಿ.) ಸುಳ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
- ಕೆ ವಿ ಜಿ ಸುಳ್ಯ ಹಬ್ಬ ನಿರ್ದೇಶಕರುರಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಸೇವಾ ಕ್ಷೇತ್ರ
ಹಿಂದಿನ ವರ್ಷಗಳಲ್ಲಿ ನಿರ್ವಹಿಸಿದ ಹುದ್ದೆಗಳು:
- ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ದುಡಿದಿದ್ದಾರೆ.[೨೨]
- ಮಂಡೆಕೋಲು ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾಗಿರುವ ಇವರು ಧಾರ್ಮಿಕವಾಗಿಯೂ ಗುರುತಿಸಿಕೊಂಡಿದ್ದಾರೆ.[೨೩][೨೪]
- ಚುನಾಯಿತ ಸದಸ್ಯರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
- ಚುನಾಯಿತ ಸದಸ್ಯರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಸೇವೆ ಸಲ್ಲಿಸಿದ್ದಾರೆ.
- ಬ್ಲಾಕ್ ಕಾಂಗ್ರೆಸ್ ಸುಳ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
- ಬ್ಲಾಕ್ ಕಾಂಗ್ರೆಸ್ ಸುಳ್ಯ ಸೇವೆ ಉಪಾಧ್ಯಕ್ಷರುರಾಗಿ ಸೇವೆ ಸಲ್ಲಿಸಿದ್ದಾರೆ.
- NSUI ಜಿಲ್ಲಾ ಸಮಿತಿ ಮಂಗಳೂರು ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
- NSUI ತಾಲೂಕು ಸಮಿತಿ ಸುಳ್ಯ ಉಪಾಧ್ಯಕ್ಷರುರಾಗಿ ಸೇವೆ ಸಲ್ಲಿಸಿದ್ದಾರೆ.
- ಎಲ್ಲಾ ಕಾಲೇಜು ವಿದ್ಯಾರ್ಥಿಗಳ ಒಕ್ಕೂಟ ಮಂಗಳೂರು ವಿಶ್ವವಿದ್ಯಾನಿಲಯ ಸೆನೆಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ .
- ಕಾಲೇಜು ಯೂನಿಯನ್ ಕೆವಿಜಿ ಕಾನೂನು ಕಾಲೇಜು ಸುಳ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಮಂಡೆಕೋಲು ಸುಳ್ಯ ದ.ಕ ನಿರ್ದೇಶಕರು ರಾಗಿ ಸೇವೆ ಸಲ್ಲಿಸಿದ್ದಾರೆ.
- ಗ್ರಾಮ ಪಂಚಾಯತ್ ಮಂಡೆಕೋಲು ಸುಳ್ಯ ದ.ಕ ಇದರ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
- ಮಂಡೆಕೋಲು ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
- ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ಇದರ ನಿರ್ದೇಶಕರಾಗಿ, ಜತೆ ಕಾರ್ಯದರ್ಶಿಯಾಗಿ ದುಡಿದಿದ್ದಾರೆ.
- ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಪ್ರಚಾರ ಅಧ್ಯಕ್ಷರಾಗಿ ದುಡಿದಿದ್ದಾರೆ.[೨೫]
- ಯುವ ಕಾಂಗ್ರೆಸ್ ಬ್ಲಾಕ್ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
- ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಇನ್ನೂ ಅನೇಕ ಸಮಿತಿಗಳಲ್ಲಿ ಅಧ್ಯಕ್ಷರು, ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಈ ಮೂಲಕ ಇವರು ಸಾರ್ವಜನಿಕವಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ.
ಉದ್ಧರಣ
[ಬದಲಾಯಿಸಿ]ಯುವ ಸಾಹಿತಿಗಳನ್ನು ಬೆಳೆಸುವ ಕೆಲಸಕ್ಕೆ ಆದ್ಯತೆ – ಸದಾನಂದ ಮಾವಜಿ.[೨೬]
ಬಾಹ್ಯ ಕೊಂಡಿಗಳು
[ಬದಲಾಯಿಸಿ]https://static-ai.asianetnews.com/common/01hs3mj9z4fvms0zzrxzepxga5/kc-board-2024.pdf ಪುಟ 0೭.
https://kanaja.karnataka.gov.in/ebook/wp-content/uploads/2022/PDF/arebhashe/safala-3-varshada-pakshinota.pdf ಪುಟ 0೨.
ಉಲ್ಲೇಖಗಳು
[ಬದಲಾಯಿಸಿ]- ↑ "ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಾಪೋಕ್ಲು ಶಾಖೆ ಉದ್ಘಾಟನೆ". ಜನವರಿ 25, 2023.
- ↑ "ಆರ್ಕೈವ್ ನಕಲು". Archived from the original on 2024-04-03. Retrieved 2024-04-03.
- ↑ https://arebhasheacademy.karnataka.gov.in/page/Working+Committee/Present+Working+Committee/kn
- ↑ "ಅರೆಭಾಷೆ ಅಕಾಡೆಮಿ ಅಧ್ಯಕ್ಷರಾಗಿ ಸದಾನಂದ ಮಾವಜಿ – ಟಿ ಎಂ ಶಾಹಿದ್ ತೆಕ್ಕಿಲ್ ಅಭಿನಂದನೆ…". VarthaLoka.com.
- ↑ "*ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಸದಾಶಿವ ಮಾವಜಿ ಆಯ್ಕೆ*". ಮಾರ್ಚ್ 16, 2024.
- ↑ "*ಕರ್ನಾಟಕ ಅರೆ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿಗೆ ಅಭಿನಂದನೆ ಸಲ್ಲಿಸಿದ ಯು.ಟಿ ಖಾದರ್*". ಮಾರ್ಚ್ 18, 2024.
- ↑ "ಆರ್ಕೈವ್ ನಕಲು". Archived from the original on 2024-03-26. Retrieved 2024-03-26.
- ↑ "ಆರ್ಕೈವ್ ನಕಲು". Archived from the original on 2024-03-26. Retrieved 2024-03-26.
- ↑ ಸುದ್ದಿಜಾಲ, ದಿ ಸುಳ್ಯ ಮಿರರ್ (ಮಾರ್ಚ್ 16, 2024). "ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷರಾಗಿ ಸದಾನಂದ ಮಾವಜಿ ನೇಮಕ: ಸುಳ್ಯದ 6 ಮಂದಿ ಸದಸ್ಯರಾಗಿ ನೇಮಕ".
- ↑ ಕೆ.ಎಸ್, ದಿಶಾ (ಮಾರ್ಚ್ 16, 2024). "ಅರೆಭಾಷೆ ಅಕಾಡೆಮಿ ಅಧ್ಯಕ್ಷರಾಗಿ ಸದಾನಂದ ಮಾವಜಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಪುರುಷೋತ್ತಮ ಬಿಳಿಮಲೆ ನೇಮಕ 🔥 ಗೋಲ್ಡ್ ಫ್ಯಾಕ್ಟರಿ".
- ↑ "ಕಲಾ ಶಿಬಿರದಿಂದ ಆತ್ಮವಿಶ್ವಾಸ ವೃದ್ಧಿ: ಗಿರೀಶ್". Vijay Karnataka.
- ↑ ವಾರ್ತೆ, ಪ್ರಜಾವಾಣಿ. "ಅಕಾಡೆಮಿಗಳಲ್ಲಿ ದಕ್ಷಿಣ ಕನ್ನಡಕ್ಕೆ 'ಸಿಂಹ ಪಾಲು'". Prajavani.
{{cite web}}
: zero width space character in|first=
at position 1 (help) - ↑ "ಸುಳ್ಯದಲ್ಲಿ ರಾಜ್ಯಮಟ್ಟದ ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಸಮ್ಮೇಳನ". Vijay Karnataka.
- ↑ ವಾರ್ತೆ, ಪ್ರಜಾವಾಣಿ. "ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ: ಸರ್ಕಾರ ಆದೇಶ". Prajavani.
{{cite web}}
: zero width space character in|first=
at position 1 (help) - ↑ Badiger, Lingaraj (ಮಾರ್ಚ್ 16, 2024). "ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಪುರುಷೋತ್ತ ಬಿಳಿಮಲೆ, ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಮುಕುಂದರಾಜ್ ನೇಮಕ". Kannada Prabha.
- ↑ "ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಪುರುಷೋತ್ತಮ ಬಿಳಿಮಲೆ ನೇಮಕ - The Hindustan Gazette Kannada". ಮಾರ್ಚ್ 16, 2024.
- ↑ Kannada, TV9 (ಮಾರ್ಚ್ 16, 2024). "ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕ ಮಾಡಿ ಸರ್ಕಾರ ಆದೇಶ; ಇಲ್ಲಿದೆ ವಿವರ". TV9 Kannada.
{{cite web}}
: CS1 maint: numeric names: authors list (link) - ↑ "ವಿವಿಧ ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಿಸಿ ರಾಜ್ಯ ಸರಕಾರ ಆದೇಶ". www.varthabharati.in. ಮಾರ್ಚ್ 16, 2024.
- ↑ B, Meghana. "ತುಳು, ಬ್ಯಾರಿ, ಕೊಂಕಣಿ, ಯಕ್ಷಗಾನ, ಸಾಹಿತ್ಯ ಸೇರಿ 19 ಅಕಾಡೆಮಿಗಳಿಗೆ ಅಧ್ಯಕ್ಷ-ಸದಸ್ಯರ ನೇಮಕ;ಯಕ್ಷಗಾನದಲ್ಲಿ ಉತ್ತರ ಕನ್ನಡ ಜಿಲ್ಲೆಯವರೇ ಇಲ್ಲ". Kannada Hindustan Times.
- ↑ "Heads of academies appointed". ಮಾರ್ಚ್ 17, 2024 – via The Economic Times - The Times of India.
- ↑ "ಆರ್ಕೈವ್ ನಕಲು". Archived from the original on 2024-03-31. Retrieved 2024-03-31.
- ↑ Kannada, TV9 (ಮಾರ್ಚ್ 16, 2024). "ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗದ ಅಧ್ಯಕ್ಷರಾಗಿ ಪ್ರೊ. ಗೋವಿಂದ ರಾವ್ ನೇಮಕ". TV9 Kannada.
{{cite web}}
: CS1 maint: numeric names: authors list (link) - ↑ Suddi, Amara (ಫೆಬ್ರವರಿ 1, 2024). "ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಸದಾನಂದ ಮಾವಜಿ ಆಯ್ಕೆ".
- ↑ Suddi, Amara (ಮಾರ್ಚ್ 1, 2024). "ಮಂಡೆಕೋಲು: ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಶಾಸಕಿ ಭೇಟಿ, ಜೀರ್ಣೋದ್ಧಾರ ಕಾರ್ಯಕ್ಕೆ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 5 ಲಕ್ಷ ನೀಡುವ ಭರವಸೆ".
- ↑ Suddi, Amara (ಮಾರ್ಚ್ 15, 2023). "ವಿಧಾನ ಸಭಾ ಚುನಾವಣೆ : ಕಾಂಗ್ರೆಸ್ ಪ್ರಚಾರ ಸಮಿತಿ ಸಂಯೋಜಕರಾಗಿ ಸದಾನಂದ ಮಾವಜಿ ನೇಮಕ".
- ↑ "Suddi Media Network". news.suddimahithi.com.