ಹಂಝ ಮಲಾರ್
ಗೋಚರ
ಹಂಝ ಮಲಾರ್ ಇವರು ದಕ್ಷಿಣ ಕನ್ನಡದ ಜಿಲ್ಲೆಯ ಮಂಗಳೂರು ತಾಲೂಕಿನ ಅರಸ್ತಾನ ಊರಿನವರು. ಕನ್ನಡ,ತುಳು ಹಾಗು ಬ್ಯಾರಿ ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ವೃತ್ತಿಯಿಂದ ಇವರು ಪತ್ರಿಕಾ ವರದಿಗಾರರು ಮತ್ತು ವರ್ತಮಾನ ಸಾಹಿತಿಗಳು.[೧]
ಕನ್ನಡ ಕೃತಿಗಳು
[ಬದಲಾಯಿಸಿ]ಕಾದಂಬರಿ
[ಬದಲಾಯಿಸಿ]ಅರಬಿ ಕಡಲಿಗೆ ಪರದೆ,
- ಮುಗುಳ್ನಗೆ,
- ಫಾತಿಮಾಳ ಕನಸು,
- ಕೋಟಿ ಚೆನ್ನಯ್ಯ
ಕಥಾಸಂಕಲನ
[ಬದಲಾಯಿಸಿ]- ಸೂಫಿ ಬ್ಯಾರಿಯ ಝಕಾತ್ ಯಾತ್ರೆ
- ನೀಲಿ ಕಣ್ಣಿನ ಬಿಳಿ ಹುಡುಗ
- ಮಾಂಸ ತೂಗುವ ಹುಡುಗ
- ಹೂ ಮನಸ್ಸಿನ ಕಥೆಗಾರ
- ಕೆಂಪು ಕಣ್ಣಿನ ಹುಡುಗಿ
- ಒಬ್ಬ ದೇಶಪ್ರೇಮಿಯ ಒಲವು
- ಸೀದಿ ಅಜ್ಜನ ಡೋಲು
- ಬಿಳಿ ಗಡ್ಡದ ಮನುಷ್ಯ
- ಬೂದಿ ಮುಚ್ಚಿದ ಕೆಂಡ
- ಸೈತಾನನ ದಿನಗಳು
- ಒಂದು ದಿವ್ಯ ಪ್ರೇಮವು
- ಅರಸ್ತಾನದ ಕಥೆಗಳು
ಹಾಸ್ಯ ಸಂಕಲನ
[ಬದಲಾಯಿಸಿ]- ಚರ್ಮುರಿ
ಪತ್ರಿಕಾ ಲೇಖನಗಳು
[ಬದಲಾಯಿಸಿ]- ಪ್ರೆಸ್ ಬಿಟ್ಸ್
ಅಧ್ಯಯನ
[ಬದಲಾಯಿಸಿ]- ಬ್ಯಾರಿ ಮುಸ್ಲಿಮರು
ತುಳು ಕೃತಿಗಳು
[ಬದಲಾಯಿಸಿ]ಕಾದಂಬರಿ
[ಬದಲಾಯಿಸಿ]- ಬದ್ಕ್ದ ಕನ
ಬ್ಯಾರಿ ಭಾಷೆಯ ಕೃತಿಗಳು
[ಬದಲಾಯಿಸಿ]ಕಾದಂಬರಿ
[ಬದಲಾಯಿಸಿ]- ಒರು ಪೆನ್ರೆ ಕಿನಾವು
ಅಧ್ಯಯನ
[ಬದಲಾಯಿಸಿ]- ಮೊಯಿಲಾಂಜಿ
ಉಲ್ಲೇಖಗಳು
[ಬದಲಾಯಿಸಿ]- ↑ "ಮೂವರಿಗೆ ಬ್ಯಾರಿ ಅಕಾಡೆಮಿ ಪ್ರಶಸ್ತಿ". www.prajavani.net,17 May 2017.